ಮಜೂರುಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಕರಂದಾಡಿ ಇದರ 46 ನೇ ಭಜನಾ ಮಂಗಲೋತ್ಸವ

ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಕರಂದಾಡಿ ಮಜೂರು ಕಾಪು ಇದರ 46 ನೇ ಭಜನಾ ಮಂಗಲೋತ್ಸವ
ದೀಪ ಬೆಳಗಿಸಿದವರು ಗಿರಿಜಾ ಶೆಟ್ಟಿ ಕರಂದಾಡಿ ಕೆಳಮನೆ ಊರ ಹಿರಿಯ ನಾಗರಿಕರು ಪೂರ್ವಾಹ್ನ ಘಂಟೆ 6 ರಿಂದ ಸಾಯಂಕಾಲ ಸಂಜೆ ಘಂಟೆ 6 ರ ತನಕ ವಿವಿಧ ಭಜನಾ ಮಂಡಳಿಗಳ ಭಜನಾ ಕಾರ್ಯಕ್ರಮದೊಂದಿಗೆ ಮದ್ಯಾಹ್ನ ಅನ್ನ ಸಂತರ್ಪಣೆ , ಸಂಜೆ ಓಕುಳಿ ಸ್ನಾನ ಜರಗಿತು.

ಪ್ರಧಾನ ಅರ್ಚಕ ರಾಕೇಶ್ ಭಟ್ ದೇವಸ್ಥಾನ ಮೊಕ್ತೇಸರ ಪದ್ಮನಾಭ ಶಾನುಭೋಗ್, ಮಂಡಳಿಯ ಅಧ್ಯಕ್ಷ ಶ್ರೀಧರ್ ಶೆಟ್ಟಿಗಾರ್, ಗೌರವಾಧ್ಯಕ್ಷರುಗಳಾದ ಪ್ರೇಮನಾಥ ಶೆಟ್ಟಿ, ಲೀಲಾಧರ್ ಜಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯತೀಶ್ ಕುಮಾರ್, ರವೀಂದ್ರ ಆಚಾರ್ಯ, ರವಿ. ಎನ್ ನಾಯ್ಕ್, ಮಹಿಳಾ ಭಜನಾ ಮಂಡಳಿಯ ಅಧ್ಯಕ್ಷರಾದ ಸವಿತಾ ಪೂಜಾರಿ, ಪ್ರಧಾನ ಕಾರ್ಯದರ್ಶಿ ಶ್ವೇತಾ ಶೆಟ್ಟಿ, ಮೀನಾಕ್ಷಿ ಜಿ ನಾಯ್ಕ್ ಭಜನಾ ಸಂಚಾಲಕರಾದ ವಿಠ್ಠಲ ಪೂಜಾರಿ, ಗಗನ್ ಆಚಾರ್ಯ, ರಾಹುಲ್ ಆಚಾರ್ಯ ಗ್ರಾಮದ ಹತ್ತು ಸಮಸ್ತರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply