ಗೌರಿ ಗದ್ದೆಯಲ್ಲಿ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ವಿಶೇಷ ಪೂಜೆ

ಮಾಘ ಶುದ್ಧ ದ್ವಾದಶಿಯಂದುಭಾವಿಸಮೀರ ಶ್ರೀವಾದಿರಾಜ ಗುರುಸಾರ್ವ ಭೌಮರ ಅವತಾರ ಭೂಮಿ ಹೂವಿನ ಕೆರೆಯಲ್ಲಿ ಶ್ರೀವಾದಿರಾಜ ಜಯಂತಿಯ ಪ್ರಯುಕ್ತ ಸೋದೆ ವಾದಿರಾಜ ಮಠಾಧೀಶ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸಂಸ್ಥಾನ ಪೂಜೆಯನ್ನು ನಡೆಸಿ , ವಾದಿರಾಜರು ಅವತರಿಸಿದ ಸ್ಥಳ ಗೌರಿ ಗದ್ದೆಯಲ್ಲಿರುವ ವಾದಿರಾಜರ ಸನ್ನಿಧಿಗೆ ವಿಶೇಷ ಪೂಜೆ ಸಲ್ಲಿಸಿದರು.

 
 
 
 
 
 
 
 
 
 
 

Leave a Reply