ಭಕ್ತಿ ಪಥಸುದ್ದಿ ಸೋದೆ ಶ್ರೀಗಳಿಂದ ತಪ್ತಮುದ್ರಾಧಾರಣೆ By Janardhan Kodavoor/Team karavalixpress, - July 20, 2021 ಸೋದೆ : ಪ್ರಥಮ ಏಕಾದಶಿ ಪ್ರಯುಕ್ತ ಸೋದೆ ಶ್ರೀವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಹಾಗೂ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರಿಂದ ತಪ್ತಮುದ್ರಾಧಾರಣೆ ಜರುಗಿತು.