ಭಕ್ತಿ ಪಥ ಅಂಬಾಗಿಲು ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ ಶ್ರೀ ರಾಮನ ಅಲಂಕಾರ By Janardhan Kodavoor/Team karavalixpress, - January 23, 2024 ಅಯೋಧ್ಯಾ ಪ್ರಭು ಶ್ರೀ ರಾಮನ ಪ್ರಾಣಪ್ರತಿಷ್ಠೆಯ ಸಲುವಾಗಿ ಉಡುಪಿ ಅಂಬಾಗಿಲು ಶ್ರೀ ಲಕ್ಷ್ಮೀ ವೆಂಕಟೇಶ ದೇವರಿಗೆ ಶ್ರೀ ರಾಮನ ಅಲಂಕಾರ ಮಾಡಲಾಯಿತು.