ಪ್ರಯೋಗ ಸಂಗಮ ಸಂಗೀತ ಕಲಾ ಶಾಲೆಯ ವಿದ್ಯಾರ್ಥಿಗಳ ಕೋಟಿಗೀತಾ ಲೇಖನ ಯಜ್ಞ ದೀಕ್ಷೆಯನ್ನು ಸ್ವೀಕಾರ

ಭಾವಿ ಪರ್ಯಾಯ ಪುತ್ತಿಗೆ ಶ್ರೀಪಾದರ ಸುವರ್ಣ ಚಾತುರ್ಮಾಸ್ಯದ ಅಂಗವಾಗಿ ಬೆಂಗಳೂರಿನ ಶ್ರೀ ಗೋವರ್ಧನ ಕ್ಷೇತ್ರದಲ್ಲಿ, ಸಂಗೀತ ವಿದ್ವಾನ್ ಶ್ರೀ ವೆಂಕಟೇಶ ಜೋಶಿ ನಡೆಸುತ್ತಿರುವ ಪ್ರಯೋಗ ಸಂಗಮ ಸಂಗೀತ ಕಲಾ ಶಾಲೆಯ ವಿದ್ಯಾರ್ಥಿಗಳು ಶ್ರೀಪಾದರಿಂದ ಕೋಟಿಗೀತಾ ಲೇಖನ ಯಜ್ಞ ದೀಕ್ಷೆಯನ್ನು ಸ್ವೀಕರಿಸಿದರು.

 
 
 
 
 
 
 
 
 
 
 

Leave a Reply