ಭಕ್ತಿ ಪಥ ಶ್ರೀಕೃಷ್ಣನಿಗೆ “ನಮೋ” By Janardhan Kodavoor/Team karavalixpress, - May 6, 2023 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಯವರು ಪವರ್ ಫುಲ್ ರೋಡ್ ಶೋ ಮಧ್ಯೆ ಶ್ರೀ ಪುತ್ತಿಗೆ ಮಠದ ಗೋವರ್ಧನ ಧಾರಿ ಶ್ರೀಕೃಷ್ಣನಿಗೆ ಶಿರಬಾಗಿ ವಂದಿಸಿ ಸಂಸ್ಕೃತಿಯನ್ನು ಮೆರೆದರು.