ಶ್ರೀಕೃಷ್ಣಮಠದ ರಾಜಾಂಗಣದಲ್ಲಿ 26 ನೇ ವರ್ಷದ ಪ್ರವಚನ ಕಾರ್ಯಕ್ರಮ

ಶ್ರೀಕೃಷ್ಣಮಠದ ರಾಜಾಂಗಣದಲ್ಲಿ,ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಆಶ್ರಯದಲ್ಲಿ, ಕಿದಿಯೂರು ಹೋಟೆಲ್ ಪ್ರಾಯೋಜಕ್ತ್ವದಲ್ಲಿ 26 ನೇ ವರ್ಷದ ಪ್ರವಚನ ಕಾರ್ಯಕ್ರಮ.      ಗೀತಾ ಜಯಂತಿ ಪ್ರಯುಕ್ತ ವಿದ್ವಾನ್ ಶ್ರೀ ಬ್ರಹ್ಮಣ್ಯಾಚಾರ್ಯ ಬೆಂಗಳೂರು ಇವರಿಂದ 18 ದಿನಗಳ ಕಾಲ ಪ್ರವಚನ ಕಾರ್ಯಕ್ರಮ. 10-12-23 ರಿಂದ 27 -12-23 ವರೆಗೆ ಪ್ರತಿದಿನ ಸಂಜೆ 6 – 7 ವರಗೆ ನೆಡೆಯಲಿದೆ ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ದೀಪ ಬೆಳಗಿಸಿ ಉದ್ಘಾಟಿಸಿದರು ಜೀವನ ಪಾವನ ಗೊಳ್ಳಲು ಗೀತೆಯ ನುಡಿಗಳು ನಮಗೆ ಪರಿಪಾಠ ವಾಗಬೇಕು ಇಂತಹ ಪ್ರವಚನ ಮೂಲಕ ಶ್ರೀ ಕೃಷ್ಣ ಸಂದೇಶ ಎಲ್ಲಾರ ಮನೆ ಬೆಳಗಲಿ ಎಂದು ಅನುಗ್ರಹಿಸಿದರು.

 ಕಿದಿಯೂರು ಹೋಟೆಲಿನ ಮಾಲಕರಾದ ಭುವನೇಂದ್ರ ಕಿದಿಯೂರು,ಯುವರಾಜ್ ಮಸ್ಕತ್ , ಜಿತೇಶ್ ಕಿದಿಯೂರು,ಮದುಸೂಧನ್ ಪೂಜಾರಿ ಕೆಮ್ಮಣ್ಣು,ಪುರಂದರ ಕಿದಿಯೂರು,ವಿಲಾಸ ಕುಮಾರ್,ಶ್ರೀ ಮಠದ ದಿವಾನರಾದ ವರದರಾಜ ಭಟ್ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply