ಛಾಯಾಂಕಣ ಭೂಮಿ ತಾಯಿಯ ಒಡಲು ತಂಪಾಯಿತು~ರೈತನ ಕೆಲಸ ಖುಷಿಯಿಂದ ಶುರುವಾಯಿತು:- ಕ್ಲಿಕ್:ನಾಗಭೂಷಣ ಬೇಳೂರು By Janardhan Kodavoor/Team karavalixpress, - May 29, 2021 ಕೋರೋನದ ಎರಡನೇ ಅಲೆಯ ಲಾಕಡೌನ್ ನಡುವೆ ಕೃಷಿಕರು ಗದ್ದೆಯಲ್ಲಿ .. ಕರಾವಳಿಯಲ್ಲಿ ಸುರಿದ ಮಳೆಯಿಂದಾಗಿ ಕೃಷಿಕರು ಕೃಷಿ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿದ್ದಾರೆ.. ಈ ಬಾರಿ ಉತ್ತಮ ಫಸಲು ಪಡೆಯುವ ನೀರಿಕ್ಷೆಯಲ್ಲಿ ರೈತನಿದ್ದಾನೆ…