ಇಂಜಿನಿಯರ್ ಮಂಜುನಾಥ್ ಎನ್, ಪ್ರವೀಣ ಎನ್, ಸತ್ಯಶಂಕರ್ ಕೆ. ಇವರು ನೂತನ ಅಧ್ಯಕ್ಷರಾದ ಆರ್ಕಿಟೆಕ್ಟ್ ಇಕ್ಬಾಲ್ ಪಿ. ಎಂ., ಕಾರ್ಯದರ್ಶಿ ಹರೀಶ್ ಕುಲಾಲ್, ಖಜಾಂಚಿ ವಿನೋದ್ ಬರೆಟ್ಟೊ ಇವರಿಗೆ ಅಧಿಕಾರವನ್ನು ಹಸ್ತಾಂತರಿಸಿದರು. ಗುರುರಾಜ್ ರಾವ್ ಹಾಗೂ ರವೀಂದ್ರ ಕೆ. ಕಾರ್ಯಕ್ರಮ ನಿರೂಪಿಸಿದರು.
ಸಮಾರಂಭವು ದಿನೇಶ್ ಹೆಗ್ಡೆ ಅವರ ಪ್ರಾರ್ಥನೆಯಿಂದ ಆರಂಭಿಸಲಾಯಿತು. ರಾಮಾನಂದ ಕೆ. ಸ್ವಾಗತ ಭಾಷಣ ಮಾಡಿದರು. ರವೀಂದ್ರ ಕಾವೇರಿ ಸಂಸ್ಥೆಯನ್ನು ಪರಿಚಯಿಸಿದರು. ರಾಮಚಂದ್ರ ಆಚಾರ್ ಹಾಗೂ ಓಂ ಪ್ರಕಾಶ್ ಅವರು ಅತಿಥಿಗಳನ್ನು ಪರಿಚಯಿಸಿದರು. ಹರೀಶ್ ಕುಲಾಲ್ ವಂದಿಸಿದರು.