ಹಿರಿಯರೆಡಗೆ ಯೋಗ ನಡಿಗೆ

ಕಾರ್ಕಳ ಮತ್ತು ಹೆಬ್ರಿ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಬೆಳಿಗ್ಯೆ ಮತ್ತು ಸಂಜೆ ಒಂದು ವಾರಗಳ ತನಕ ಯೋಗೋತ್ಸವವು
ಶ್ರೀ ಶಾಂತಿವನ ಟ್ರಸ್ಟ್(ರಿ) ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ವತಿಯಿಂದ ನಡೆಯುತ್ತಿದೆ.

ಇದೇ ಸಂದರ್ಭದಲ್ಲಿ ಶಿವಪುರ ಗ್ರಾಮದಲ್ಲಿ
ನಡೆಯುತ್ತೀರುವvಯೋಗ ಶಿಬಿರದ ವೀಕ್ಷಣೆಗಾಗಿ ಆಗಮಿಸಿದ್ದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ. ಶಾಂತಿವನ ಟ್ರಸ್ಟ್ ( ರಿ ) ಇದರ
ನಿರ್ದೇಶಕರಾದ ಡಾ.ಐ.ಶಶಿಕಾಂತ ಜೈನ್ ಮತ್ತು ಯೋಗೋತ್ಸವದ
ಮೇಲ್ವಿಚಾರಕರಾದ ಶ್ರೀ ಶೇಖರ ಕಡ್ತಲ ಇವರು
ಇವರು ಶಿವಪುರ ಪಾಂಡುಕಲ್ಲಿನಲ್ಲಿ ವಾಸವಾಗಿರುವ ಹಿರಿಯ ನಾಗರಿಕ; ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಹರಿದಾಸ ಬಿ.ಸಿ.ರಾವ್ ಶಿವಪುರ
ಅವರ ಮನೆ ಗುರು ಪದಕ್ಕೆ ತೆರಳಿ ಶಾಂತಿವನದ ವತಿಯಿಂದ ಸ್ಮರಣಿಕೆ
ನೈತಿಕ ವಿಷಯಗಳ ಹೊತ್ತಗೆ ನೀಡಿ ಗೌರವಿಸಿದರು.

ಈ ಹಿಂದಿನ ವರ್ಷಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಶಿಬಿರದಲ್ಲಿ ಅವರು ನೀಡಿದ ಸಹಕಾರಕ್ಕೆ ಕೃತಜ್ಞತೆಗಳನ್ನು ಸೂಚಿಸಿದರು.

 
 
 
 
 
 
 
 
 
 
 

Leave a Reply