ವಿಶ್ವಕರ್ಮ ಸಮಾಜ ಬಾಂಧವರಿಗೆ ‘ಸಾಂಪ್ರದಾಯಿಕ ಭಜನಾ ಸ್ಪರ್ಧೆ’

ವಿಶ್ವಕರ್ಮ ಒಕ್ಕೂಟದ ವತಿಯಿಂದ ದ. ಕ. ಮತ್ತು ಉಡುಪಿ ಜಿಲ್ಲೆಯ ವಿಶ್ವಕರ್ಮ ಸಮಾಜ ಭಾಂದವರಿಗಾಗಿ ದಿನಾಂಕ 31.07.2022 ಆದಿತ್ಯವಾರ ಬೆಳಿಗ್ಗೆ ಎಂಟು ಗಂಟೆಗೆ ಕಟಪಾಡಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ವಠಾರದಲ್ಲಿ “ಸಾಂಪ್ರದಾಯಿಕ ಭಜನಾ ಸ್ಪರ್ಧೆ 2022″ಜರಗಲಿದೆ.ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಚಿಸುವ ತಂಡದವರು 25.07.2022ರೊಳಗೆ ನೊಂದಾಯಿಸಿಕ್ಕೊಳ್ಳುವುದು. ಮಾಹಿತಿಗಾಗಿ 9448348200 ಸಂಖ್ಯೆ ಯನ್ನು ಸಂಪರ್ಕಿಸುವುದು.

 
 
 
 
 
 
 
 
 
 
 

Leave a Reply