ಡಾ. ವೀರೇಂದ್ರ ಹೆಗ್ಗಡೆ ಯವರಿಂದ ಬನ್ನಂಜೆ ಮೂಡನಿಡoಬೂರು ಸುಬ್ರಮಣ್ಯ ದೇವಸ್ಥಾನ ಕ್ಕೆ ರೂ 5 ಲಕ್ಷ ದೇಣಿಗೆ

ಧರ್ಮಸ್ಥಳ ದ ಧರ್ಮಧಿಕಾರಿ ಡಾ ಡಿ ವೀರೇಂದ್ರ ಹೆಗ್ಗಡೆ ಯವರಿಂದ ಬನ್ನಂಜೆ ಮೂಡನಿಡoಬೂರು ಸುಬ್ರಮಣ್ಯ ದೇವಸ್ಥಾನ ಕ್ಕೆ ರೂ 5 ಲಕ್ಷ ದೇಣಿಗೆ ಈ ಸಂದರ್ಭದಲ್ಲಿ ಆಡಳಿತ ಮೋಕ್ತೇಸರರದ ಪ್ರಶಾಂತ್ ಕುಮಾರ್. ಅಧ್ಯಕ್ಷರಾದ ಶೇಖರ್ ಜಿ ಅಮೀನ್ ಮಠದಬೆಟ್ಟು . ಕಾರ್ಯದರ್ಶಿ ಎಮ್ ಮಹೇಶ್ ಕುಮಾರ್ ಜತೆ ಕಾರ್ಯದರ್ಶಿ ನಾಗೇಶ್ ಅಮೀನ್. ಕೋಶಾಧಿಕಾರಿ ಹರೀಶ್ ಕೆ. ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply