ಸುದ್ದಿ ವೇದಮೂರ್ತಿ ತಂತ್ರಾಡಿ ವಿಷ್ಣುಮೂರ್ತಿ ಬಾಯರಿ ನಿಧನ By Janardhan Kodavoor/Team karavalixpress, - December 2, 2020 ವೇದಮೂರ್ತಿ ತಂತ್ರಾಡಿ ವಿಷ್ಣುಮೂರ್ತಿ ಬಾಯರಿ (90ವ) 1/12/20 ರಂದು ಸ್ವಗೃಹದಲ್ಲಿ ನಿಧನರಾದರು. ಕೃಷಿ, ಹೈನುಗಾರಿಕೆ ಹಾಗೂ ಪೌರೋಹಿತ್ಯದಲ್ಲಿ ಅಪಾರ ಅನುಭವ ಹೊಂದಿದ ಇವರು ಅನೇಕರಿಗೆ ಮಾರ್ಗದರ್ಶಿ ಗಳಾಗಿದ್ದರು. ಪತ್ನಿ, ಓರ್ವ ಪುತ್ರಿ, ನಾಲ್ವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.