ಪುಣ್ಯಭೂಮಿ ನಂದಗಡದಲ್ಲಿ ಇಂದು ರಾಯಣ್ಣ ಸ್ವಾಮಿಯಿಂದ ರಾಯಣ್ಣನಿಗೆ ಮಸ್ತಕಾಭಿಷೇಕ

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ಹಮ್ಮಿಕೊಳ್ಳಲಾದ ರಾಯಣ್ಣನ  ಮಸ್ತಕಾಭಿಷೇಕವನ್ನು ಜಿಲ್ಲಾ ಅಧ್ಯಕ್ಷರಾದ ಶ್ರೀ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ ಅವರು ನೆರವೇರಿಸಿದರು. 
ಈ ಸಂಧರ್ಭದಲ್ಲಿ ರಾಯಣ್ಣ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಶ್ರೀ ಶಂಕರ್, ಉಡುಪಿಯ ಸಿದ್ದಣ್ಣ ಪೂಜಾರಿ, ಗೋಪಾಲ್ ಹಾಗೂ ಮಲ್ಲು ಪೂಜಾರಿ ಮತ್ತು ಬೇರೆ ಬೇರೆ ಊರಿನಿಂದ ಆಗಮಿಸಿದ ರಾಯಣ್ಣನ ಅಭಿಮಾನಿಗಳು ಉಪಸ್ಥಿತರಿದ್ದರು..
 
 
 
 
 
 
 
 
 
 
 

Leave a Reply