ಸಚಿವ ಸುನಿಲ್ ಕುಮಾರ್ ರವರ ಮಾನವೀಯತೆಗೆ ಸಾರ್ವಜನಿಕರು ಫಿದಾ

ಸಚಿವರು ಪ್ರಯಾಣಿಸುತ್ತಿದ್ದ ದಾರಿ ಮಧ್ಯೆ ಅಪಘಾತ: ಗಾಯಾಳುಗಳನ್ನು ಕಾರಿನಲ್ಲಿ ಕಳುಹಿಸಿ ಬೈಕ್ ನಲ್ಲಿ ತೆರಳಿದ ಸಚಿವ ವಿ.ಸುನಿಲ್ ಕುಮಾರ್. ಸಚಿವರು ಉಡುಪಿ ಕಾರ್ಯಕ್ರಮ ಒಂದಕ್ಕೆ ತೆರಳಿ ಮನೆಗೆ ವಾಪಸು ಬರುವ ಸಂದರ್ಭದಲ್ಲಿ ಗುಂಡ್ಯಡ್ಕ ಸರ್ಕಲ್ ಬಳಿ ಬೈಕ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲು ತನ್ನ ವಾಹನವನ್ನು ನೀಡಿದ್ದಾರೆ.

ಸಚಿವರ ಗನ್ ಮ್ಯಾನ್ ಪ್ರಭಾಕರ್, ಮತ್ತು ವಾಹನ ಚಾಲಕ ಮಂಜುನಾಥ್ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸಚಿವ ಸುನಿಲ್ ಕುಮಾರ್ ರವರ ಮಾನವೀಯತೆಗೆ ಸಾರ್ವಜನಿಕರು ಫಿದಾ.

 
 
 
 
 
 
 
 
 
 
 

Leave a Reply