ಸಚಿವರ ಗನ್ ಮ್ಯಾನ್ ಪ್ರಭಾಕರ್, ಮತ್ತು ವಾಹನ ಚಾಲಕ ಮಂಜುನಾಥ್ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸಚಿವ ಸುನಿಲ್ ಕುಮಾರ್ ರವರ ಮಾನವೀಯತೆಗೆ ಸಾರ್ವಜನಿಕರು ಫಿದಾ.
ಸಚಿವರ ಗನ್ ಮ್ಯಾನ್ ಪ್ರಭಾಕರ್, ಮತ್ತು ವಾಹನ ಚಾಲಕ ಮಂಜುನಾಥ್ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಸಚಿವ ಸುನಿಲ್ ಕುಮಾರ್ ರವರ ಮಾನವೀಯತೆಗೆ ಸಾರ್ವಜನಿಕರು ಫಿದಾ.