ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಚಾಲನೆ.

ಉಡುಪಿ :- ಶ್ರೀ ಕೃಷ್ಣಾಪುರ ಮಠದ ಪಯಾ೯ಯ ಮಹೋತ್ಸವದ ಅಂಗವಾಗಿ ಶ್ರೀ ಕೃಷ್ಣ ಉಚಿತ ಚಿಕಿತ್ಸಾಲಯದಲ್ಲಿ ಜ.14 ರಿಂದ 18 ರವರೆಗೆ ನಿರಂತರ 24 ಗಂಟೆಗಳ ನಡೆಯುವ ವೈದ್ಯಕೀಯ ತಪಾಸಣಾ ಶಿಬಿರಕ್ಕೆ ಜ.14 ರಂದು ಚಾಲನೆ ನೀಡಲಾಯಿತು.

ಕಾಯ೯ಕ್ರಮವನ್ನು ಪಯಾ೯ಯ ಸ್ವಾಗತ ಸಮಿತಿಯ ಕಾಯ೯ದಶಿ೯ ವಿಷ್ಣು ಪ್ರಸಾದ್ ಪಾಡಿಗಾರ್ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದಭ೯ದಲ್ಲಿ ಡಾ| ರವಿಚಂದ್ರ ರಾವ್ ಉಚ್ಚಿಲ್, ಡಾ|ಸತೀಶ್ ರಾವ್, ಡಾ| ಜಯಂತ್, ಡಾ|ಸ್ವಾತಿ, ಡಾ| ವಿಜಯ್ ನೆಗಳೂರು, ಜಯಪ್ರಕಾಶ್ ಕಿಣಿ, ವೈದ್ಯಕೀಯ ಪ್ರತಿನಿಧಿ ರಾಘವೇಂದ್ರ ಪ್ರಭು, ಕವಾ೯ಲು ಮುಂತಾದವರಿದ್ದರು.

 
 
 
 
 
 
 
 
 
 
 

Leave a Reply