ಉಡುಪಿ ಜಿಲ್ಲಾ ಯಶೋದ ಆಟೋ ಚಾಲಕರ ಮತ್ತು ಮಾಲಕರ ಸಂಘದ  ವತಿಯಿಂದ ಖಾಕಿ ಶರ್ಟ್ ವಸ್ತ್ರ ವಿತರಣೆ.

ಯಶೋದಾ ಆಟೋ ಚಾಲಕರ ಮತ್ತು ಮಾಲಕರ ಸಂಘದ  ವತಿಯಿಂದ ಜಿಲ್ಲಾ ಅಧ್ಯಕ್ಷ ಶ್ರೀ ಕೆ. ಕೃಷ್ಣಮೂರ್ತಿ ಆಚಾರ್ಯ ಅವರ ಮುತುವರ್ಜಿ ಮತ್ತು ನೇತೃತ್ವದಲ್ಲಿ  ಬುಧವಾರ ಉಡುಪಿಯ ಗರಡಿಮಜಲು ತೆಂಕನಿಡಿಯೂರು ಆಟೋ ನಿಲ್ದಾಣ ಚಾಲಕರಿಗೆ  ಖಾಕಿ ವಸ್ತ್ರವನ್ನು ವಿತರಿಸಿದರು. 
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ  ಶ್ರೀ ಕೆ.ಕೃಷ್ಣಮೂರ್ತಿ ಆಚಾರ್ಯ, ನಗರಸಭೆಯ ಸದಸ್ಯರಾದ ಶ್ರೀಮತಿ ಅಮೃತ ಕೃಷ್ಣಮೂರ್ತಿ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಂಜಿಬೆಟ್ಟು, ಹರೀಶ್ ಅಮೀನ್, ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ್ ಕಪ್ಪೆಟ್ಟು,ತಾಲೂಕು ಅಧ್ಯಕ್ಷ ಉದಯ್ ಪಂದುಬೆಟ್ಟು ಕಾರ್ಯದರ್ಶಿ  ಪ್ರಸಾದ್ ಜೋಗಿ . ಸುರೇಶ್ ರಥಬೀದಿ, ನಿಲ್ದಾಣದ ಸದಸ್ಯರುಗಳಾದ ವಿದ್ಯಾಧರ, ಅಬ್ದುಲ್ ರಜಾಕ್, ಜಯ,ಮಹೇಂದರ್   ಮತ್ತು ಸಂಘದ ಸದಸ್ಯರು  ಉಪಸ್ಥಿತರಿದ್ದರು.
 
 
 
 
 
 
 
 
 
 
 

Leave a Reply