ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ – ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ

ಜ್ಞಾನ ಎಂಬುದು ಎಲ್ಲಾ ಧರ್ಮದವರಿಗೂ ಒಂದೇ, ಆದ್ದರಿಂದ ಶಾಲಾ-ಕಾಲೇಜುಗಳಲ್ಲಿ ಧರ್ಮ ಪ್ರಚಾರ ಮಾಡುವಂತಹ ಅಥವಾ ಧರ್ಮದ ವಿಚಾರವನ್ನು ಪ್ರಚೋದನೆ ಗೊಳಿಸುವಂತಹ ವಿವಾದಗಳನ್ನು ಬದಿಗಿಟ್ಟು ವಿದ್ಯಾರ್ಥಿಗಳು ಸರ್ವಧರ್ಮ ಸಮನ್ವಯ ಎಂಬಂತೆ ಜ್ಞಾನ ದೇಗುಲದಲ್ಲಿ ಕಲಿಕೆಯ ಕಡೆಗೆ ಮಾತ್ರ ಗಮನ ಕೊಡಬೇಕು.
ಇನ್ನಿತರ ಹಲವು ಸಂಘಟನೆಗಳ ಕಿವಿಮಾತು ಗಳನ್ನು ಬದಿಗಿಟ್ಟು ತಮ್ಮ ಜೀವನ ರೂಪಿಸಿಕೊಳ್ಳುವ ಗುರಿ ಹೊಂದಬೇಕು ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ದಬಸಯ್ಯಸ್ವಾಮಿ ಚಿಕ್ಕಮಠ ಹೇಳಿಕೆ ನೀಡಿದ್ದಾರೆ. 
 
 
 
 
 
 
 
 
 
 
 

Leave a Reply