ಇಂದು ಉಡುಪಿಯಲ್ಲಿ ರಾಯಣ್ಣ ಜಯಂತ್ಯೋತ್ಸವ

ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 225 ನೇ ಜಯಂತ್ಯೋತ್ಸವ ವನ್ನ ಇಂದು ( ಆ . 22 ಭಾನುವಾರ) ಮದ್ಯಾಹ್ನ 3.30ಕ್ಕೆ ರಾಯಣ್ಣನ ಭಾವಚಿತ್ರ ಮೆರವಣಿಗೆ ಹಾಗೂ ಸಭಾ ಕಾರ್ಯಕ್ರಮ ದೊಂದಿಗೆ ನಡೆಯಲಿದೆ.

ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ನಿಂದ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಕೇಂದ್ರ ಕಛೇರಿ ಇರುವ ಆದಿ ಉಡುಪಿಯ ರಿಗಲ್ ನೆಕ್ಸ್ಟ್ ಕಟ್ಟಡದ ವರೆಗೆ ಮೆರವಣಿಗೆ ಪಥ ನಡೆಯಲಿದೆ.ಬಳಿಕ ಸಭಾ ಕಾರ್ಯಕ್ರಮ ಜರುಗಲಿದೆ.

û

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿ ಬಳಗ ಉಡುಪಿ & ದ.ಕಜಿಲ್ಲೆ ಯ ಜಿಲ್ಲಾಧ್ಯಕ್ಷರು, ವಹಿಸಲಿದ್ದಾರೆ.
ಸುರೇಶ್ ಗೋಕಾಕ್ , ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅಭಿಮಾನಿ ಬಳಗ ಸಂಸ್ಥಾಪಕ ಅಧ್ಯಕ್ಷರು ಉದ್ಘಾಟನೆಯನ್ನು ನೆರವೇರಿಸಲಿರುವರು.

 

 
 
 
 
 
 
 
 
 
 
 

Leave a Reply