ಪರಿಸರಸ್ನೇಹಿ ಉತ್ಪನ್ನಗಳು~ ರಮಿತಾ ಶೈಲೇಂದ್ರ ಕಾರ್ಕಳ ಉಪಸ್ಥಿತಿ

ರೇಡಿಯೋ ಮಣಿಪಾಲ್ 90.4 Mhz -ದೇಸಿ ಸೊಗಡು ಸಮುದಾಯ ಬಾನುಲಿ.

 ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ
ಪ್ರಾಯೋಜಿಸುವ  “ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ  ಜೀವಸಂಕುಲ”  ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಆಗಸ್ಟ್ ತಿಂಗಳ ದಿನಾಂಕ 31 ರಂದು ಮಂಗಳವಾರ  ಸಂಜೆ 6 ಗಂಟೆಗೆ * ಪರಿಸರಸ್ನೇಹಿ ಉತ್ಪನ್ನಗಳು ಎನ್ನುವ  ಕುರಿತು ಸಲಹಾ ಕಾರ್ಯಕ್ರಮ ಪ್ರಸಾರವಾಗಲಿದೆ. ಸಮಾಜ ಸೇವಕರಾದ ರಮಿತಾ ಶೈಲೇಂದ್ರ ಕಾರ್ಕಳ ಪಾಲ್ಗೊಳ್ಳಲಿದ್ದಾರೆ.

ಸೆಪ್ಟೆಂಬರ್ 1ರಂದು ಮಧ್ಯಾಹ್ನ 1 ಗಂಟೆಗೆ ಇದರ ಮರುಪ್ರಸಾರವಿರುವುದು. 
ನೆರವು: ಉಡುಪಿ ಜಿ.ಪಂ
 
 
 
 
 
 
 
 
 
 
 

Leave a Reply