ಮುದ್ದುಕೃಷ್ಣ ಛಾಯಾಚಿತ್ರ ಸ್ಪರ್ಧೆ ~ 2021

ರೋಟರಿ ಉಡುಪಿ ರಾಯಲ್, ಕರಾವಳಿ ಎಕ್ಸ್ಪ್ರೆಪ್ರೆಸ್  ಹಾಗು ಇಂಡಿಯನ್ ಸೀನಿಯರ್ ಚೇಂಬರ್ ಮಣಿಪಾಲ್ ಸಂಯುಕ್ತ ಆಶ್ರಯದಲ್ಲಿ  2ವರ್ಷದೊಳಗಿನ ಹಾಗು 2 ರಿಂದ 5 ವರ್ಷದೊಳಗಿನ ಪುಟಾಣಿಗಳ ಎರಡು ವಿಭಾಗಳಲ್ಲಿ 
ಮುದ್ದುಕೃಷ್ಣ ಛಾಯಾಚಿತ್ರ ಸ್ಪರ್ಧೆ ~ 2021 ಸ್ಪರ್ಧೆ ನಡೆಯಲಿದೆ 

ಪ್ರಥಮ : 1,000-00  +ಸ್ಮರಣಿಕೆ, ಅಭಿನಂದನಾ ಪತ್ರ  ದ್ವಿತೀಯ :750-00  + ಸ್ಮರಣಿಕೆ, ಅಭಿನಂದನಾ ಪತ್ರ  ತೃತೀಯ: 555-00 +ಸ್ಮರಣಿಕೆ, ಅಭಿನಂದನಾ ಪತ್ರ. ತಲಾ ಎರಡು ಸಮಾಧಾನಕರ ಬಹುಮಾನ ನೀಡಲಾಗುವುದು
  ಸ್ಪರ್ಧೆಯಲ್ಲಿ ಭಾಗವಹಿಸುವ ಪುಟಾಣಿಗಳ ಮುದ್ದುಕೃಷ್ಣ ವೇಷಭೂಷಣದ ಎರಡು ಛಾಯಾಚಿತ್ರಗಳನ್ನು ಹಾಗು ಜನನ ದೃಡೀಕರಣ ಪತ್ರದ ಪ್ರತಿಯನ್ನು ವಾಟ್ಸಾಪ್ ಮೂಲಕ ಕಳುಹಿಸಿ ಕೊಡಬೇಕು . 
ಈ ಕೆಳಗೆ ನಮೂದಿಸಿದ ಯಾವುದಾದರೂ ಒಂದು ಮೊಬೈಲ್ ಸಂಖ್ಯೆಗೆ ಕಳುಹಿಸಿ ಕೊಡತಕ್ಕದ್ದು  ಮತ್ತು ಮಾಹಿತಿಗಾಗಿ ಇವರನ್ನೇ ಸಂಪರ್ಕಿಸಬೇಕು.
ರೊಟೇರಿಯನ್ ಮಂಗಳಾ ಕೆ. ~ 97398 64985 ರೊಟೇರಿಯನ್ ಪೂರ್ಣಿಮಾ ಜನಾರ್ದನ್ ಕೊಡವೂರು ~ -94812 14104 ಸೀನಿಯರ್ ರತ್ನಾಕರ್ ಇಂದ್ರಾಳಿ ~ 98449 93565 ರೊಟೇರಿಯನ್ ಗುರುಪ್ರಸಾದ್ ಎಂ. ~ 99160 35877 ಛಾಯಾಚಿತ್ರ ಕಳುಹಿಸಿಕೊಡಲು ಕೊನೆಯ ದಿನಾಂಕ 10.09.2021
 ನಿರ್ಣಾಯಕರ ತೀರ್ಮಾನವೇ ಅಂತಿಮ.  ಸ್ಪರ್ಧೆಯ ಫಲಿತಾಂಶವನ್ನು ರೊಟರಿ ವಾಟ್ಸಾಪ್ ಗ್ರೂಪ್ ಹಾಗು  ಕರಾವಳಿ ಎಕ್ಸ್ಪ್ರೆಪ್ರೆಸ್ ವೆಬ್‌ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.  ವಿಜೇತರಿಗೆ ಮೊಬೈಲ್ ಮೂಲಕ ತಿಳಿಸಲಾಗುವುದು ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ 
 
 
 
 
 
 
 
 
 
 
 

Leave a Reply