ಅನುಮತಿ ರಹಿತ ಧ್ವನಿವರ್ಧಕಗಳನ್ನು ತೆರವುಗೊಳಿಸಿ

ಅನುಮತಿ ರಹಿತ ಧ್ವನಿವರ್ಧಕಗಳನ್ನು ತೆರವುಗೊಳಿಸಿ, ಖಡಕ್ ವಾರ್ನಿಂಗ್ ನೀಡಿದ ಉಡುಪಿ ಜಿಲ್ಲಾ ಶ್ರೀರಾಮಸೇನೆ.


ಈ ಸಂದರ್ಭದಲ್ಲಿ ಶ್ರೀ ರಾಮಸೇನೆಯ ವಿಭಾಗ ಅಧ್ಯಕ್ಷ ಮೋಹನ್ ಭಟ್, ಜಿಲ್ಲಾಧ್ಯಕ್ಷ ಜಯರಾಂ ಅಂಬೆಕಲ್ಲು, ಜಿಲ್ಲಾ ನಾಯಕರಾದ ಶರತ್ ಮಣಿಪಾಲ, ಶ್ರೀ ನಿವಾಸ್ ಭಟ್, ಪ್ರಸಾದ್ ಪೂಜಾರಿ, ಅಶಿತ್ ಶೆಟ್ಟಿಗಾರ್, ಮಂಜುನಾಥ ಆಚಾರ್ಯ, ನಿತೇಶ್, ಸುದರ್ಶನ್ ಕಪ್ಪೆಟ್ಟು ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply