ಪುತ್ತಿಗೆ ಶ್ರೀ~ ಬಾಬಾರಾಮ್ ದೇವ್ ಬೇಟಿ.

ಪುತ್ತಿಗೆ ಪರ್ಯಾಯ ಸಂಚಾರದ ನಿಮಿತ್ತ ಶ್ರೀ ಪುತ್ತಿಗೆ ಮಠದ ಉಭಯ ಶ್ರೀಪಾದಂಗಳ ವರಿಂದ ಹರಿದ್ವಾರದ ಪತಂಜಲಿ ಆಶ್ರಮದಲ್ಲಿ ಬಾಬಾ ರಾಮ್ ದೇವ್ ಭೇಟಿ ನೀಡಿದರು.

ಬಳಿಕ ಆಶ್ರಮದ ಗೌರವವನ್ನು ಸ್ವೀಕರಿಸಿ ಕೋಟಿ ಗೀತಾ ಲೇಖನ ಯಜ್ಞದ ಬಗ್ಗೆ ವಿವರಿಸಿ, ದೀಕ್ಷೆ ನೀಡಿದರು.

 
 
 
 
 
 
 
 
 
 
 

Leave a Reply