ಉಡುಪಿ ಪ್ರಸಾದ್ ನೇತ್ರಾಲಯಕ್ಕೆ ಸಚಿವ ಶ್ರೀ ಅ೦ಗರ ಭೇಟಿ

ಕರ್ನಾಟಕ ಸರಕಾರದ ಮೀನುಗಾರಿಕೆ, ಬ೦ದರು ಹಾಗೂ
ಒಳಸಾರಿಗೆ ಸಚಿವರಾದ ಸನ್ಮಾನ್ಯ ಶ್ರೀ ಅ೦ಗರ ಅವರು
ಉಡುಪಿಯ ಪ್ರಸಿದ್ಧ ಕಣ್ಣಿನ ಆಸ್ಪತ್ರೆ ಪ್ರಸಾದ್
ನೇತ್ರಾಲಯಕ್ಕೆ ಭೇಟಿ ನೀಡಿದರು. ಆಸ್ಪತ್ರೆಯ
ವೈದ್ಯಕೀಯ ನಿರ್ದೇಶಕರಾದ ನಾಡೋಜ ಡಾ.
ಕೃಷ್ಣಪ್ರಸಾದ್ ಕೂಡ್ಲು ಅವರು ಸಚಿವರನ್ನು
ಸ್ವಾಗತಿಸಿದರು ಮತ್ತು ವಿವಿಧ ವಿಭಾಗಗಳ ವಿಶೇಷತೆ
ಮತ್ತು ದೊರಕುವ ಚಿಕಿತ್ಸಾ ಸೌಲಭ್ಯಗಳು ಹಾಗೂ
ನೇತ್ರಜ್ಯೋತಿ ಟ್ರಸ್ಟ್ ಮುಖಾ೦ತರ ನಡೆಸುತ್ತಿರುವ
ಉಚಿತ ಶಿಬಿರಗಳು ಮು೦ತಾದುವುಗಳ ಬಗ್ಗೆ
ವಿವರಿಸಿದರು. ಸಚಿವರು ಆಸ್ಪತ್ರೆಯ ವಿಶಿಷ್ಟ
ಸೇವೆಗಳನ್ನು ಶ್ಲಾಘಿಸಿದರು.

 
 
 
 
 
 
 
 
 
 
 

Leave a Reply