ಡಾ| ಕೃಷ್ಣಮೂರ್ತಿ ಭಟ್ ಉದ್ಯಾವರ ನಿಧನ

​ಉಡುಪಿ ಉದ್ಯಾವರ ಮೂಲದ ಪ್ರಸ್ತುತ ಆಸ್ಟೇಲಿಯಾದಲ್ಲಿ ವಾಸಿಸುತ್ತಿದ್ದ ಹಿರಿಯ ವಿಜ್ಞಾನಿ ಡಾ| ಕೃಷ್ಣಮೂರ್ತಿ ಭಟ್ ಉದ್ಯಾವರ (82ವ.) ಇವರು ದಿನಾಂಕ 19-12-2022ರಂದು ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ನಿಧನರಾದರು.
 ಆಸ್ಟ್ರೇಲಿಯಾದಲ್ಲಿ ವಿಜ್ಞಾನಿಯಾಗಿದ್ದ ಇವರು ನಿವೃತ್ತಿಯ ಬಳಿಕ ಪೌರೋಹಿತ್ಯ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply