ಸುದ್ದಿ ವಿಶೇಷ ಅಲಂಕಾರದಲ್ಲಿ ಮುಖ್ಯಪ್ರಾಣದೇವರು By Janardhan Kodavoor/Team karavalixpress, - September 9, 2023 ಪಡುಬಿದ್ರೆ ಶ್ರೀ ಯಾದವೇಂದ್ರ ಉಪಾಧ್ಯಾಯರಿಂದ ಮುಖ್ಯಪ್ರಾಣದೇವರಿಗೆ ನಿಜಶ್ರಾವಣದ ಕೊನೆಯ ಶನಿವಾರದ ವಿಶೇಷ ಅಲಂಕಾರ ಲಂಕೆಯಲಿ ತನ್ನ ಬಾಲ ಸುತ್ತಿ ರಾವಣನ ಸರಿಸಮನಾಗಿ ಕುಳಿತ ಹನುಮ.