ಸಿಎಸ್ಐ ಲೋoಬಾರ್ಡ್ ಮಿಷನ್ ಆಸ್ಪತ್ರೆಯಲ್ಲಿ ವನಮಹೋತ್ಸವ ಕಾರ್ಯಕ್ರಮ

ಸಿಎಸ್ಐ ಲೋoಬಾರ್ಡ್ ಮಿಷನ್ ಆಸ್ಪತ್ರೆ ಇದರ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ಆಸ್ಪತ್ರೆಯ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು ಆಸ್ಪತ್ರೆಯ ನಿರ್ದೇಶಕರಾದ ಡಾ. ಸುಶೀಲ್ ಜತ್ತನ್ನ ಹಾಗೂ ಮಂಗಳೂರು ವಲಯದ ಅಧ್ಯಕ್ಷರುಗಳಾದ ಐವನ್ ಡಿ ಸೋನ್ಸ, ವಿವಿಯo ಕುಂದರ್, ಎರಡು ವಲಯದ 25ಕ್ಕೂ ಹೆಚ್ಚು ಸಭಾ ಪಾಲಕರು ಈ ಕಾಯ೯ಕ್ರಮದಲ್ಲಿ ಭಾಗವಹಿಸಿದ್ದರು.ಡಾII ಸುಶೀಲ್ ಜತನ್ನ ವನಮಹೋತ್ಸವದ ಕುರಿತು ಮಾತನಾಡಿದರು.ರೋಹಿ ರತ್ನಾಕರ ನಿರೂಪಿಸಿದರು.ಸಿಸ್ಟರ್ ದೀನಾ, ಮ್ಯಾನ್ಲಿ ಮುಂತಾದವರಿದ್ದರು. ಮಧುಸೂಧನ್ ಹೇರೂರು ಗಿಡಗಳ ವ್ಯವಸ್ಥೆ ಮಾಡಿದರು.

 
 
 
 
 
 
 
 
 
 
 

Leave a Reply