ಸುದ್ದಿ ಪಲಿಮಾರುಶ್ರೀ, ಸೋದಶ್ರೀಗಳಿಗೆ ಕೃಷ್ಣ ಮಠದಲ್ಲಿ ಔತಣ. By Janardhan Kodavoor/Team karavalixpress, - January 13, 2024 ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥರು ಇಂದು ಪಲಿಮಾರು ಹಿರಿಯ ಹಾಗೂ ಸೋದೆ ಮಠಾಧೀಶರಿಗೆ ಔತಣ ಏರ್ಪಡಿಸಿ ಮಠದ ವತಿಯಿಂದ ಗೌರವಿಸಿದರು.