ಪಲಿಮಾರುಶ್ರೀ, ಸೋದಶ್ರೀಗಳಿಗೆ ಕೃಷ್ಣ ಮಠದಲ್ಲಿ ಔತಣ.

ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರ ತೀರ್ಥರು ಇಂದು ಪಲಿಮಾರು ಹಿರಿಯ ಹಾಗೂ ಸೋದೆ ಮಠಾಧೀಶರಿಗೆ ಔತಣ ಏರ್ಪಡಿಸಿ ಮಠದ ವತಿಯಿಂದ ಗೌರವಿಸಿದರು.

 
 
 
 
 
 
 
 
 
 
 

Leave a Reply