51ನೇ ವೀರ ಬಾಲಕರ ಶ್ರೀ ಶಾರದಾ ಮಹೋತ್ಸವ

ಮಂಗಳೂರು: ನಗರದ ರಥಬೀದಿ 51ನೇ ವೀರ ಬಾಲಕರ ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ಮಹಾನವಮಿಯ ದಿನ ಶ್ರೀ ಶಾರದಾ ಮಾತೆಗೆ ತುಳುನಾಡಿನ ಪ್ರಮುಖ ಆರಾಧ್ಯ ಶಕ್ತಿ ದೇವತೆ ಶ್ರೀ ಕಟೀಲು ದುರ್ಗಾ ಪರಮೇಶ್ವರಿಯ ವಿಶೇಷ ಅಲಂಕಾರ ಮಾಡಲಾಗಿದೆ. ನಾಳೆ ವಿಜಯದಶಮಿಯಂದು ಶ್ರೀ ಶಾರದಾ ಪೂರ್ಣಲಂಕಾರ ವಿಗ್ರಹದ ವಿಸರ್ಜನಾ ಉತ್ಸವ ರಥಬೀದಿ, ಗದ್ದೆಕೇರಿ,ಡೊಂಗರಕೇರಿ,ನ್ಯೂಚಿತ್ರ,ವೆಂಕಟರಮಣ ದೇವಸ್ಥಾನದಿಂದ ಶ್ರೀ ಮಹಾಮಾಯ ಕೆರೆಯಲ್ಲಿ ವಿಧಿಪೂರ್ವಕವಾಗಿ ವಿಸರ್ಜನೆ ನಡೆಯಲಿದೆ.

 
 
 
 
 
 
 
 
 
 
 

Leave a Reply