ಎಸ್.ಜೆ.ಶಶಾಂಕ್ ಆಚಾರ್ಯರಿಗೆ ಕಲಾರತ್ನ ಪುರಸ್ಕಾರ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರಕೇಸರಿ ಬೆಳ್ತಂಗಡಿ ಸಂಸ್ಥೆಯು
ದಿನಾಂಕ 15-04-2022 ನೇ ಶುಕ್ರವಾರದಂದು ತಮ್ಮ ಸಂಸ್ಥೆಯ 150ನೇ ಸೇವಾಯೋಜನೆಯಾಗಿ ಒಂದು ಬಡ ಕುಟುಂಬಕ್ಕೆ 6ನೇ ಆಸರೆ ನಿಲಯ ಇದರ ಗೃಹಪ್ರವೇಶ ಮತ್ತು ಸಭಾಕಾರ್ಯಕ್ರಮದಲ್ಲಿ ಕಲೆಯನ್ನು ಗುರುತಿಸಿ ಕಲಾರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.

 
 
 
 
 
 
 
 
 
 
 

Leave a Reply