ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಜಮಖಂಡಿಗೆ ಆಹ್ವಾನ

ಜಮಖಂಡಿ ನಗರದಲ್ಲಿ ಬೆಳಗಾವಿ ವಿಭಾಗೀಯ ಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಆಗಮಿಸುವಂತೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಅವರ ನೇತತ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಜಮಖಂಡಿ ನಿಯೋಗ ಆಹ್ವಾನಿಸಿದೆ.

ಪತ್ರಿಕಾ ಭವನಕ್ಕೆ ಜಾಗೆ ನೀಡುವಂತೆ ಮನವಿ ಪತ್ರಕ್ಕೂ ಪತ್ರಿಕಾ ಭವನಕ್ಕೆ ನಿವೇಶನ ನೀಡಲು ಕ್ರಮ ಜರುಗಿಸುವುದಾಗಿ ಸಿಎಂ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಜಮಖಂಡಿ ನಧಾಪ್ ಮತ್ತಿತರರು ನಿಯೋಗದಲ್ಲಿದ್ದರು.

 
 
 
 
 
 
 
 
 
 
 

Leave a Reply