ಶ್ರೀಕೃಷ್ಣಮಠದಲ್ಲಿ ಮಧ್ವಯನ-ಗಾನಗಮನ

ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ,ಶ್ರೀಕೃಷ್ಣಮಠ,ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ,ತುಳು ಶಿವಳ್ಳಿ ಮಾಧ್ವಬ್ರಾಹ್ಮಣ ಮಹಾಂಡಲ(ರಿ) ಉಡುಪಿ ಇವರ ವತಿಯಿಂದ ನಡೆದ ಮಧ್ವಯನ-ಗಾನಗಮನ ದ ಉದ್ಘಾಟನೆಯನ್ನು ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಮಾಡಿ ಅನುಗ್ರಹ ಸಂದೇಶ ನೀಡಿದರು.ಅಭ್ಯಾಗತರಾಗಿ ತುಷಿಮಾಮದ ಗೌರವಾಧ್ಯಕ್ಷರಾದ ಅರವಿಂದ ಆಚಾರ್ಯ,ಧರ್ಮದರ್ಶಿ ಹರಿಕೃಷ್ಣ ಪುನರೂರು,ಮಂಜುನಾಥ ಉಪಾಧ್ಯಾಯ,ಚೈತನ್ಯ ಎಂ.ಜಿ ,ರಂಜನ್ ಕಲ್ಕೂರು,ಕಿರಣ್ ಮಂಜನಬೈಲು ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply