ಶ್ರೀಕೃಷ್ಣಮಠಕ್ಕೆ,ಕೆನರಾ ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ ದೇಬಶಿಶ್ ಮುಖರ್ಜಿ ಯವರು ಆಗಮಿಸಿ ದೇವರ ದರ್ಶನ ಪಡೆದು, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಹಾಪ್ರಭಂದಕರಾದ ರಾಮ ನಾಯಕ್,ಯೋಗೀಶ್ ಆಚಾರ್ಯ,ಡಾ.ಎ.ಕೆ.ಪಾಂಡೆ ಹಾಗೂ ಮಠದ ದಿವಾನರಾದ ವರದರಾಜ ಭಟ್ ಮತ್ತು ವ್ರಜನಾಥ ಆಚಾರ್ಯರವರು ಉಪಸ್ಥಿತರಿದ್ದರು.