ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿಗೆ ಸಹಕರವಾಗಿ ಗಣೇಶ ಹಬ್ಬದ ಪ್ರಯುಕ್ತ ಚಿಣ್ಣರ ಹುಲಿವೇಷ

ಆರ್ಥಿಕವಾಗಿ ಹಿಂದುಳಿದ ದಿವ್ಯಾಂಗರಿಗೆ ರಕ್ಷಣೆಗೆ ಸಹಕಾರವಾಗಿ (ಅಂಗವಿಕಲರಿಗೆ), ದುರ್ಬಲರಿಗೆ, ಕ್ಯಾನ್ಸರ್ ಪೀಡಿತರಿಗೆ, ಔಷಧೀಯ ವೆಚ್ಚಕ್ಕಾಗಿ ಕೊಡವೂರು ಮಕ್ಕಳ ಸಮಿತಿಯ ಹುಲಿ ವೇಷದ ಮುಖಾಂತರ ನಿಮ್ಮ ಮುಂದೆ ಬರಲಿದ್ದಾರೆ.

ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ

ಹರೀಶ್ ಕೊಪ್ಪಲ್ ತೋಟ
( ಅಧ್ಯಕ್ಷರು, ದಿವ್ಯಾಂಗ ರಕ್ಷಣಾ ಸಮಿತಿ)

ವಿಜಯ್ ಕೊಡವೂರು)
( ನಗರ ಸಭಾ ಸದಸ್ಯರು,ಕೊಡವೂರು)

ಗೂಗಲ್ ಪೇ 9743491112

 
 
 
 
 
 
 
 
 
 
 

Leave a Reply