ಆರ್ಥಿಕವಾಗಿ ಹಿಂದುಳಿದ ದಿವ್ಯಾಂಗರಿಗೆ ರಕ್ಷಣೆಗೆ ಸಹಕಾರವಾಗಿ (ಅಂಗವಿಕಲರಿಗೆ), ದುರ್ಬಲರಿಗೆ, ಕ್ಯಾನ್ಸರ್ ಪೀಡಿತರಿಗೆ, ಔಷಧೀಯ ವೆಚ್ಚಕ್ಕಾಗಿ ಕೊಡವೂರು ಮಕ್ಕಳ ಸಮಿತಿಯ ಹುಲಿ ವೇಷದ ಮುಖಾಂತರ ನಿಮ್ಮ ಮುಂದೆ ಬರಲಿದ್ದಾರೆ.
ನಿಮ್ಮ ಸಹಕಾರದ ನಿರೀಕ್ಷೆಯಲ್ಲಿ
ಹರೀಶ್ ಕೊಪ್ಪಲ್ ತೋಟ
( ಅಧ್ಯಕ್ಷರು, ದಿವ್ಯಾಂಗ ರಕ್ಷಣಾ ಸಮಿತಿ)
ವಿಜಯ್ ಕೊಡವೂರು)
( ನಗರ ಸಭಾ ಸದಸ್ಯರು,ಕೊಡವೂರು)
ಗೂಗಲ್ ಪೇ 9743491112