ವಿವೇಕ ವಿಜಯ ಕೃತಿ ಬಿಡುಗಡೆ

ಉಡುಪಿ: ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ. ಶ್ರೀಕಾಂತ್ ರಾವ್ ಸಿದ್ದಾಪುರ ಇವರ ಸ್ವಾಮಿ ವಿವೇಕಾನಂದರ ಜೀವನದ ಆಯ್ದಕಥೆಗಳನ್ನೊಳಗೊಂಡ ನೂತನ ಕೃತಿ ವಿವೇಕ ವಿಜಯವನ್ನು ಅದಮಾರು ಮಠಾಧೀಶ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಕುಂಜಾಲುಗಿರಿಯಲ್ಲಿ ಬಿಡುಗಡೆಗೊಳಿಸಿ ಆಶೀರ್ವಚಿಸಿದರು. ಶ್ರೀ ಅಶ್ವತ್ಥ ಭಾರದ್ಜಾಜ್ ಸ್ವಾಗತಿಸಿ ನಿರೂಪಿಸಿದರು.

 
 
 
 
 
 
 
 
 

Leave a Reply