ಕಾಪು ಪಡುಬಿದ್ರೆ ಕಂಚಿನಡ್ಕದಲ್ಲಿ ಸಾಮೂಹಿಕ ಗೋಪೂಜೆ ಹಾಗೂ ಗೋಸಾಕಣೆ ಮಾಡುವ ಮಹನೀಯರಿಗೆ ಗೌರವಾರ್ಪಣೆ ಕಾರ್ಯಕ್ರಮ.
ಬೆರಳೆಣಿಕೆಯಷ್ಟು ಮನೆಯವರು ಮಾತ್ರ ಗೋಸಾಕಣೆ ಮಾಡುತ್ತಿದ್ದರೂ ಗೋವಿನ ಮಹತ್ವ ಅರಿತ ಈ ಸಣ್ಣ ಊರಿನ ಸಾಮೂಹಿಕ ಸಂಘಟಿತ ಕಾರ್ಯಕ್ರಮ ಶ್ಲಾಘನೀಯ ಎಂದು ಬಿಜೆಪಿ ಕಾಪು ಕ್ಷೇತ್ರದ ಅಧ್ಯಕ್ಷ ಶ್ರೀಕಾಂತ್ ನಾಯಕ್ ಹೇಳಿದರು.