ನೋಜಿ ಶ್ರೀ ವಿಷ್ಣುಮೂರ್ತಿ ದೇವಳದಲ್ಲಿ ಜೀರ್ಣೋದ್ಧಾರ ಸಭೆ.

ಕುರ್ಕಾಲು ಗ್ರಾಮದ ನೂಜಿಯ ಪುರಾತನ ಇತಿಹಾಸ ಇರುವ ಶ್ರೀವಿಷ್ಣುಮೂರ್ತಿ ದೇವಸ್ಥಾನವು ಬಹಳ ಜೀರ್ಣ ವಾಗಿದ್ದು ಈ ಬಗ್ಗೆ ಭೀಮನಕಟ್ಟೆ ಮಠಾಧೀಶರಾದ ಶ್ರೀ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಜೀರ್ಣೋದ್ದಾರ ಮಾಡುವ ಬಗ್ಗೆ ಭಜಕರ ಸಭೆ ದಿನಾಂಕ 29. ೦5.2022 ನೇ ಆದಿತ್ಯವಾರ ಸಾಯಂಕಾಲ 3:00 ಗಂಟೆಗೆ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.

ಈ ಸಭೆಗೆ ಭಕ್ತಾದಿಗಳು ಆಗಮಿಸಿ ಸಲಹೆ-ಸೂಚನೆ ಯನ್ನು ನೀಡಿ ಜೀರ್ಣೋದ್ಧಾರದ ಕಾರ್ಯದಲ್ಲಿ ಕೈಜೋಡಿಸಿ ಯಶಸ್ವಿಗೊಳಿಸಬೇಕೆಂದು ಶ್ರೀ ದೇವಸ್ಥಾನದ ಅರ್ಚಕರಾದ. ಶ್ರೀರಾಘವೇಂದ್ರ ಸಾಮಗ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply