ವಿಶ್ವ ಏಡ್ಸ್ ದಿನ -2023 ಇದರ ಅಂಗವಾಗಿ ಕಲಾವಿದರಾದ ಶ್ರೀನಾಥ್ಮಣಿಪಾಲ್, ರವಿಹಿರೆಬೆಟ್ಟು, ಪುರಂದರ್ ಮಲ್ಪೆ ಇವರು
ಗ್ರಾಸ್ಲ್ಯಾಂಡ್ಸ್ ಡೆವೆಲಪರ್ ಮತ್ತು ಸಮುದಾಯ ವೈದ್ಯಕೀಯ ವಿಭಾಗ ಕೆ ಎಮ್ ಸಿ ಮಣಿಪಾಲ ಇವರ ಸಹಯೊಗದೊಂದಿಗೆ
ಕಾಪು ಕಡಲ ಕಿನಾರೆಯಲ್ಲಿ ಎಚ್ ಐ ವಿ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಮರಳುಶಿಲ್ಪವನ್ನು ರಚಿಸಿದರು.
ಕಡಲ ಕಿನಾರೆಗೆ ಆಗಮಿಸಿದ ಪ್ರವಾಸಿಗರನ್ನು ಈ ಕಲಾಕೃತಿಯು ತನ್ನತ್ತ ಸೆಳೆಯಿತು.