ಶ್ರೀಕ್ರೋಧಿ” ನಾಮ ಸಂವತ್ಸರದ ‘ತಿಥಿನಿರ್ಣಯ’ ಪಂಚಾಂಗ ಬಿಡುಗಡೆ

ಶ್ರೀಕೃಷ್ಣಮಠದಲ್ಲಿ, ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಜಗದ್ಗುರು ಶ್ರೀಮಧ್ವಾಚಾರ್ಯರ ತಿಥಿನಿರ್ಣಯಾನುಸಾರಿ ಗಣಿತದಿಂದ ಹಾಗೂ ಭಾವೀಸಮೀರ ಶ್ರೀವಾದಿ ರಾಜಗುರು ಸಾರ್ವಭೌಮರ ಏಕಾದಶಿನಿರ್ಣಯಾನುಸಾರಿ ತಿಥಿ ವೃದ್ಧಿ-ಹ್ರಾಸ ನಿಯಮದಿಂದ ಉಡುಪಿ ಶ್ರೀಕೃಷ್ಣಾಪುರ ಮಠದಿಂದ ರಚಿತವಾದ “ಶ್ರೀಕ್ರೋಧಿ” ನಾಮ ಸಂವತ್ಸರದ ‘ತಿಥಿನಿರ್ಣಯ’ ಪಂಚಾಂಗವನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ವಿದ್ವಾಂಸರಾದ ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯಾಯರು ಹಾಗೂ ಮಠದ ಅಧಿಕಾರಿ ಗಳಾದ ವಾದಿರಾಜ ಆಚಾರ್ಯ ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply