ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಂಡಿಕಾ ಯಾಗ

ಉಡುಪಿ ; ಕನ್ನರ್ಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಪರ್ವಕಾಲದ ದುರ್ಗಾಷ್ಟಮಿಯಂದು ಶ್ರೀ ದೇವಿಗೆ ವಿಶೇಷ ಅಲಂಕಾರ , ದೇವರ ಸನ್ನಿದಿಯಲ್ಲಿ ಪುತ್ತೂರು ಶ್ರೀಶ ತಂತ್ರಿ ಗಳವರ ನೇತ್ರ್ವತದಲ್ಲಿ ಸಾಮೂಹಿಕ ಪ್ರಾಥನೆ , ಚಂಡಿಕಾ ಯಾಗ ನೆಡೆಯಿತು , ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ರಾಘವೇಂದ್ರ ಭಟ್ , ಸದಸ್ಯರುಗಳಾದ ರವೀಂದ್ರ ಭಟ್ , ಭಗವಾನ್ ದಾಸ್ , ವಿಜಯ್ ಭಟ್ ಕಡೆಕಾರ್ , ನಿತ್ಯಾನಂದ , ಕಿಶೋರ್ ಕುಮಾರ್ , ಸುರೇಖಾ ಶೆಟ್ಟಿ , ವಿಮಲ ಶೇಟ್ , ಸಂಜೆಯ್ ಹಾಗೂ ಅರ್ಚಕ ವೃಂದ , ಯುವಕ ಮಂಡಳಿಯ ಪದಿಕಾರಿಗಳು ,ಊರಿನ ಹತ್ತು ಸಮಸ್ತರೂ ಉಪಸ್ಥರಿದ್ದರು , ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರೂ ಪಾಲ್ಗೊಂಡರು

 
 
 
 
 
 
 
 
 
 
 

Leave a Reply