ಕಟ್ಟಿಂಗೇರಿ ಸರಸ್ವತಿ ಎಸ್ ಹೆಬ್ಬಾರ್ ನಿಧನ

ಶಿರ್ವ:- ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಿಂಗೇರಿ ಹೆಬ್ಬಾರ್ ಮನೆತನದ ದಿ.ಸುಬ್ರಾಯ ಹೆಬ್ಬಾರ್‌ರವರ ಧರ್ಮಪತ್ನಿ ಸರಸ್ವತಿ ಎಸ್ ಹೆಬ್ಬಾರ್(86ವ) ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಅವರು ಶ್ರೀಕ್ಷೇತ್ರ ಕಟ್ಟಿಂಗೇರಿ ಬ್ರಹ್ಮಲಿಂಗೇಶ್ವರ ದೇವಳದ ಧರ್ಮದರ್ಶಿಗಳು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸ್ಥಾಪಕ ಅಧ್ಯಕ್ಷರೂ, ಮಾಜಿ ತಾ.ಪಂ.ಅಧ್ಯಕ್ಷ ಕಟ್ಟಿಂಗೇರಿ ದೇವದಾಸ್ ಹೆಬ್ಬಾರ್ ಸೇರಿದಂತೆ 4 ಗಂಡು 3ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply