ಉಡುಪಿ ಶಾರದೆ ಸನ್ನಿಧಿಯಲ್ಲಿ ಚಂಡಿಕಾ ಯಾಗ

ಸಾರ್ವಜನಿಕ ಶಾರದಾ ಮಹೋತ್ಸವ ಸಮಿತಿ ಉಡುಪಿ , ಉಡುಪಿ ದಸರಾ ಇದರ 7 ನೇ ವರ್ಷದ ಪ್ರತಿಷ್ಠಾಪನೆಗೊಂಡ ಶಾರದಾ ಮಾತೆ. ಸನ್ನಿಧಿಯಲ್ಲಿ ಅಧ್ಯಕ್ಷರಾದ ಸುಪ್ರಸಾದ್ ಶೆಟ್ಟಿ ಮಾರ್ಗದರ್ಶನದಲ್ಲಿ ಮಂಗಳವಾರ ಪಾರ್ಕಿಂಗ್ ಏರಿಯಾ( ಶ್ರೀ ಕೃಷ್ಣ ಮಠ ) ಅರ್ಚಕ ವೃಂದದವರು ಚಂಡಿಕಾ ಯಾಗ ನೆಡೆಸಿಕೊಟ್ಟರು , ಸಾಮೂಹಿಕ ಪ್ರಾಥನೆ , ಚಂಡಿಕಾ ಯಾಗದ ಪೂರ್ಣಾಹುತಿ , ಮಹಾ ಪೂಜೆಯ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆಡೆಯಿತು ಸಮಾರಂಭದಲ್ಲಿ ಲಕ್ಷ್ಮೀ ನಾರಾಯಣ ಮಟ್ಟು , ರಾಧಾಕೃಷ್ಣ ಮೆಂಡನ್ , ತಾರಾ ಆಚಾರ್ಯ , ಸರೋಜಾ ರಾವ್ , ಹರೀಶ್ , ಸುರೇಶ್ ಶೇರಿಗಾರ್ , ಸುಜಾತ , ಸತೀಶ್ ಕುಮಾರ್ , ಮಹೇಶ್ ಪೂಜಾರಿ , ಹಾಗೂ ಸಂಘದ ಪದಿಕಾರಿಗಳು ಉಪಸ್ಥರಿದ್ದರು

 
 
 
 
 
 
 
 
 
 
 

Leave a Reply