ಮದರ್ ತೇರಸರವರ ಪುಣ್ಯ ಸ್ಮರಣೆ ಅಂಗವಾಗಿ ಉಡುಪಿ ಕಾಡಬೆಟ್ಟಿನ ಹೊಸ ಬೆಳಕು ವೃದ್ಧಾಶ್ರಮಕ್ಕೆ ಬೇಟಿ ನೀಡಿ ಮಧ್ಯಾಹ್ನದ ಭೋಜನವನ್ನು ನೀಡಿ ಹಿರಿಯರೊಂದಿಗೆ ಮದರ್ ತೇರಸರವರ ತ್ಯಾಗ, ದಾನ, ಸೇವೆ ಬಗ್ಗೆ ವಿಚಾರ ವಿನಿಮಯ ನೆಡೆಸಲಾಯಿತು.
ಈ ಸಂದರ್ಭದಲ್ಲಿ ಸೆಂಟ್ರಲ್ ಕಮಿಟಿಯ ದಿನಕರ್ ಅಮೀನ್, ವಲಯ ನಿರ್ದೇಶಕ ದೇವದಾಸ್ ಕಾಮತ್, ಹೊಸ ಬೆಳಕು ವೃದ್ಧಾಶ್ರಮ ಮುಖ್ಯಸ್ಥೆ ಸುಜ್ಯೋತಿ ,ಮಾಜಿ ಅಧ್ಯಕ್ಷ ಜಗದೀಶ ಅಮೀನ್, ಕಾರ್ಯದರ್ಶಿ ಯಶವಂತ್ ಸಾಲಿಯಾನ್, ವಿನ್ಸನ್ಟ್ ಸಲ್ಡಾನ್ಹಾ, ಗಣೇಶ್ ಶೆಟ್ಟಿಗಾರ್ ಹಾಗು ಆಶ್ರಮ ನಿವಾಸಿಗಳು ಉಪಸ್ಥತರಿದ್ದರು.