ಉಡುಪಿ ಜಯಂಟ್ಸ್ ಗ್ರೂಪ್ ವತಿಯಿಂದ ವಿಶ್ವ ಚಾರಿಟಿ ಡೇ ಆಚರಣೆ 

ಮದರ್ ತೇರಸರವರ ಪುಣ್ಯ ಸ್ಮರಣೆ  ಅಂಗವಾಗಿ ಉಡುಪಿ ಕಾಡಬೆಟ್ಟಿನ ಹೊಸ ಬೆಳಕು ವೃದ್ಧಾಶ್ರಮಕ್ಕೆ ಬೇಟಿ ನೀಡಿ ಮಧ್ಯಾಹ್ನದ ಭೋಜನವನ್ನು ನೀಡಿ  ಹಿರಿಯರೊಂದಿಗೆ ಮದರ್ ತೇರಸರವರ ತ್ಯಾಗ, ದಾನ, ಸೇವೆ ಬಗ್ಗೆ ವಿಚಾರ ವಿನಿಮಯ ನೆಡೆಸಲಾಯಿತು. 
 
ಈ ಸಂದರ್ಭದಲ್ಲಿ ಸೆಂಟ್ರಲ್ ಕಮಿಟಿಯ ದಿನಕರ್ ಅಮೀನ್,  ವಲಯ ನಿರ್ದೇಶಕ ದೇವದಾಸ್ ಕಾಮತ್, ಹೊಸ ಬೆಳಕು ವೃದ್ಧಾಶ್ರಮ ಮುಖ್ಯಸ್ಥೆ ಸುಜ್ಯೋತಿ ,ಮಾಜಿ ಅಧ್ಯಕ್ಷ ಜಗದೀಶ ಅಮೀನ್, ಕಾರ್ಯದರ್ಶಿ ಯಶವಂತ್ ಸಾಲಿಯಾನ್, ವಿನ್ಸನ್ಟ್ ಸಲ್ಡಾನ್ಹಾ, ಗಣೇಶ್ ಶೆಟ್ಟಿಗಾರ್ ಹಾಗು ಆಶ್ರಮ ನಿವಾಸಿಗಳು ಉಪಸ್ಥತರಿದ್ದರು.  
 
 
 
 
 
 
 
 
 
 
 

Leave a Reply