ಉಡುಪಿ : ಬ್ರಹ್ಮಕಲಶೋತ್ಸವದ ಪರ್ವಕಾಲದಲ್ಲಿ ಸಂಗೀತ ವಿದ್ಯಾನಿಧಿ ಬಿರುದಾಂಕಿತ ಡಾ. ವಿದ್ಯಾಭೂಷಣ ಸಿರಿಕಂಠದಲ್ಲಿ ಜಗನ್ಮಾತೆ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವರ “ಶರಣು ಶ್ರೀದೇವಿ “ಎಂಬ ಹಾಡಿನ ಗುಚ್ಛಗಳನ್ನು ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಸ್ಥಾನದ ಯೂಟ್ಯೂಬ್ ನಲ್ಲಿ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿರುವ ಎಂಟು ಹಾಡಿನಲ್ಲಿ 6 ಕನ್ನಡದಲ್ಲಿ2 ತುಳುವಿನಲ್ಲಿ ಸಂಯೋಜಿಸಲಾಗಿದೆ*ಇದರ ಕೇಳುವಿಕೆ ಗಾಗಿ ಈ ಲಿಂಕ್ ಒತ್ತಿರಿ https://youtu.be/cLaWWlBB9Ac