ಸುದ್ದಿ ಹಲಸು ಮತ್ತು ಜೇನು ಮೇಳಕ್ಕೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಭೇಟಿ By Janardhan Kodavoor/Team karavalixpress, - June 20, 2022 ದೊಡ್ದನಗುಡ್ಡೆಯ ತೋಟಗಾರಿಕೆ ಇಲಾಖೆ ಆವರಣದಲ್ಲಿ ನಡೆಯುತ್ತಿರುವ ಹಲಸು ಮತ್ತು ಜೇನು ಮೇಳ ಕ್ಕೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಇಂದು ಭೇಟಿ ನೀಡಿದರು.