ಕೊರೋನಾ ಸಂದರ್ಭದಲ್ಲಿ ವಿಶೇಷ ಸೇವೆ ನೀಡಿದ ಕಳೆದ ಸಾಲಿನ ಅಧ್ಯಕ್ಷರಾದ ಉಮೇಶ್ ಪ್ರಭುಹಾಗು ಕಾರ್ಯದರ್ಶಿ ಪ್ರಕಾಶ್ ಭಟ್ಅವರನ್ನು ಗೌರವಿಸಲಾಯತು. ಉಪಾಧ್ಯಕ್ಷರಾದ ಪಿಪಿ.ವಿ.ಭಂಡಾರಿ , ಖಜಾಂಜಿ ರಂಜಿತಾ ನಾಯಕ್ , ನೂತನ ಕಾರ್ಯದರ್ಶಿ ಡಾ. ಗಣಪತಿ ಹೆಗ್ಡೆ, ನೂರಾರು ವೈದ್ಯರು ಉಪಸ್ಥಿತರಿದ್ದರು .
ಡಾ. ಉಮೇಶ್ ಪ್ರಭು ಸ್ವಾಗತಿಸಿದರು. ಡಾ. ಶರತಚಂದ್ರ ರಾವ್ ವಂದಿಸಿದರು. ಡಾ. ಅರುಣ್ ವರ್ಣೇಕರ್ ನನಿರೂಪಿಸಿದರು. ವೈದ್ಯರ ಸಂಘದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಜರಗಿತು.