ಐಎಮ್ಎ ಉಡುಪಿ ಕರಾವಳಿ ಘಟಕದ ಅಧ್ಯಕ್ಷರಾಗಿ ಡಾ|ವಿನಾಯಕ್ ಶೆಣ್ಯ್ ಅಧಿಕಾರ ಸ್ವೀಕಾರ 

ಮಣಿಪಾಲದ ಹೋಟೆಲ್ ಮಧುವನ್ ಸೆರಾಯ್ ಸಭಾಂಗಣದಲ್ಲಿ ಆಧಿತ್ಯವಾರದಂದು ನಡೆದ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಮಂಗಳೂರಿನ ಕಸ್ತೂರ್ಬಾ  ಮೆಡಿಕಲ್ ಕಾಲೇಜು ಸರ್ಜರಿ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಕೆ. ಜಯರಾಮ್ ಶೆಣೈ, ಪದಗ್ರಹಣ ಕಾರ್ಯಕ್ರಮ ನೆರವೇರಿಸಿದರು.
ಕೊರೋನಾ  ಸಂದರ್ಭದಲ್ಲಿ ವಿಶೇಷ ಸೇವೆ ನೀಡಿದ ಕಳೆದ ಸಾಲಿನ ಅಧ್ಯಕ್ಷರಾದ ಉಮೇಶ್ ಪ್ರಭುಹಾಗು  ಕಾರ್ಯದರ್ಶಿ ಪ್ರಕಾಶ್ ಭಟ್ಅವರನ್ನು ಗೌರವಿಸಲಾಯತು.  ಉಪಾಧ್ಯಕ್ಷರಾದ ಪಿಪಿ.ವಿ.ಭಂಡಾರಿ , ಖಜಾಂಜಿ ರಂಜಿತಾ ನಾಯಕ್ , ನೂತನ ಕಾರ್ಯದರ್ಶಿ ಡಾ. ಗಣಪತಿ ಹೆಗ್ಡೆ, ನೂರಾರು ವೈದ್ಯರು ಉಪಸ್ಥಿತರಿದ್ದರು .
ಡಾ. ಉಮೇಶ್ ಪ್ರಭು ಸ್ವಾಗತಿಸಿದರು.  ಡಾ. ಶರತಚಂದ್ರ  ರಾವ್ ವಂದಿಸಿದರು. ಡಾ. ಅರುಣ್ ವರ್ಣೇಕರ್ ನನಿರೂಪಿಸಿದರು. ವೈದ್ಯರ ಸಂಘದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ಜರಗಿತು.
 
 
 
 
 
 
 
 
 
 
 

Leave a Reply