ಹೋಂ ಡಾಕ್ಟರ್ ಫೌಂಡೇಶನ್ ವತಿಯಿಂದ ವಿಶಿಷ್ಟವಾಗಿ ಕ್ರಿಸ್ಮಸ್ ಆಚರಣಿ

​​ಉಡುಪಿ :-  ಕ್ರಿಸ್ಮಸ್ ಆಚರಣೆ ಕಾಯ೯ಕ್ರಮ ವಿಶಿಷ್ಟವಾಗಿ  ಚೇರ್ಕಾಡಿಯ ಜಾರು ಜೆಡ್ಡು ಜನತಾ ನಗರ ದಲ್ಲಿ ಡಿ.25ರಂದು ನಡೆಯಿತು.​ ಮುಖ್ಯ ಅತಿಥಿ ನಿವೃತ್ತ ಪ್ರಾಂಶುಪಾಲೆ ವಸಂತಿ ಬಾಯಿ ಮಾತನಾಡಿ, ಈ ರೀತಿಯಲ್ಲಿ ಸಾವ೯ಜನಿಕವಾಗಿ ಹಬ್ಬದ ಆಚರಣೆ ಉತ್ತಮ ಪ್ರಕ್ರಿಯೆಯಾಗಿದೆ.​ ​ಸಮಾಜಕ್ಕಾಗಿ ಸಹಾಯ ಮಾಡುವ ಪ್ರವೃತ್ತಿ ನಿಜಕ್ಕೂ ಶ್ರೇಷ್ಠ ಎಂದರು.


ಸಂಸ್ಥೆಯ ಪ್ರಯುಖರಾದ ಡಾI ಶಶಿಕಿರಣ್ ಶೆಟ್ಟಿ ಸಂಸ್ಥೆಯ ಕಾಯ೯ಕ್ರಮಗಳ ವಿವರಗಳನ್ನು ತಿಳಿಸಿದರು.​ ​ವೇದಿಕೆಯಲ್ಲಿ ಸುಚಿತ್ರಾ,ಬಂಗಾರಪ್ಪ, ಡಾI ಸುಮಾ ಶೆಟ್ಟಿ ಮುಂತಾದವರಿದ್ದರು. ನಂತರ ಮಕ್ಕಳ ಪ್ರತಿಭಾ ಪ್ರದಶ೯ನ ಮತ್ತು ಬಹುಮಾನ ವಿತರಣಿ, ಆಥಿ೯ಕವಾಗಿ ಹಿಂದುಳಿದ ಪ್ರತಿಭಾನ್ವಿತ ವಿದ್ಯಾಥಿ೯ಗೆ ವಿದ್ಯಾಥಿ೯ ವೇತನ, ವಸ್ತ್ರದಾನ ಕಾಯ೯ಕ್ರಮ ಮತ್ತು ಸಹ ಬೋಜನ ನಡೆಯಿತು.

ಕಾಯ೯ಕ್ರಮಲ್ಲಿ ರಾಘವೇಂದ್ರ ಪೂಜಾರಿ, ಸುಜಯ, ನಯನ​​, ಉದಯ ನಾಯ್ಕ ಮತ್ತು ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು.​ 
 
 
 
 
 
 
 
 
 
 
 

Leave a Reply