ತೇಜಸ್ವಿ ಸೂರ್ಯ ಉಡುಪಿ ಪುತ್ತಿಗೆ ಮಠದಲ್ಲಿ

ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾದ ತೇಜಸ್ವಿ ಸೂರ್ಯ ಅವರು ಉಡುಪಿಯ ಪಾಡಿಗಾರಿನ ಶ್ರೀ ಪುತ್ತಿಗೆ ಮಠಕ್ಕೆ ಆಗಮಿಸಿ ಪುತ್ತಿಗೆ ಶ್ರೀ ಪಾದರ ಆಶೀರ್ವಾದವನ್ನು ಪಡೆದರು.

ಅಲ್ಲಿನ ವಿದ್ಯಾಪೀಠದ ಕಾರ್ಯಕ್ರಮವನ್ನೂ ಶ್ರೀಪಾದರ ಹಮ್ಮಿ ಕೊಂಡಿರುವ ಕೊಟಿಗೀತ ಲೇಖನ ಯಜ್ಞದ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಹಕಾರವನ್ನು ನೀಡುವುದಾಗಿ ತಿಳಿಸಿದರು.  ಈ ಸಂದರ್ಭದಲ್ಲಿ ಉಡುಪಿ ಶಾಸಕ ಕೆ. ರಘುಪತಿ ಭಟ್ ಉಪಸ್ಥಿತರಿದ್ದರು 

 
 
 
 
 
 
 
 
 
 
 

Leave a Reply