ನಿವೃತ್ತ ಪ್ರಾಂಶುಪಾಲ ಶ್ರೀ. ಕೆ.ಹರಿದಾಸ ಉಪಾಧ್ಯಾಯರಿಗೆ ಸನ್ಮಾನ

ಶಿಕ್ಷಕರ ದಿನಾಚರಣೆ ಅಂಗವಾಗಿ ಸಂಸ್ಕೃತ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಈಗ ಶಿಕ್ಷಕರಾಗಿರುವವರು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾದ ಸ್ಥಾಪಕಾಧ್ಯಕ್ಷರಾದ 95 ವರುಷದ ಹಿರಿಯ ನಿವೃತ್ತ ಪ್ರಾಂಶುಪಾಲರಾದ ಶ್ರೀ. ಕೆ.ಹರಿದಾಸ ಉಪಾಧ್ಯಾಯರನ್ನು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಅಧ್ಯಕ್ಷರಾದ ಮಂಜುನಾಥ ಉಪಾಧ್ಯಾಯ,ಶ್ರೀಕಾಂತ್ ಉಪಾಧ್ಯಾಯ,ನಾಗರಾಜ್ ಉಪಾಧ್ಯಾಯ ಮತ್ತು ಅವರ ಶಿಷ್ಯ ವೃಂದದವರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply