ಶ್ರೀ ವಾಸುಕಿ ನಾಗ ದೇವರ ಸನ್ನಿಧಾನ ಕೃಷ್ಣ ಕೃಪಾ ಕಟ್ಟಡದ ವರ್ತಕರ ಸಂಘ ವತಿಯಿಂದ 5 ನೇ ವರ್ಷದ ಪ್ರತಿಷ್ಠಾ ಮಹೋತ್ಸವ

ಉಡುಪಿ ಶ್ರೀ ವಾಸುಕಿ ನಾಗ ದೇವರ ಸನ್ನಿಧಾನ ಕೃಷ್ಣ ಕೃಪಾ ಕಟ್ಟಡದ ವರ್ತಕರ ಸಂಘ ವತಿಯಿಂದ 5 ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಅಂಗವಾಗಿ ನಾಗ ದೇವರಿಗೆ ರಜತ ಕವಚ ಸಮರ್ಪಣೆ ಹಾಗೂ ರಕ್ತೇಶ್ವರಿ ದೇವಿಗೆ ರಜತ ಮುಖ ಕವಚ ಅರ್ಪಣೆ ಪ್ರಯುಕ್ತ ಶುಕ್ರವಾರ ಮೆರವಣಿಗೆ ನಡೆಸಿ ನಾಗ ದೇವರ ಸನ್ನಿಧಾನ ಕೆ ಅರ್ಪಿಸಲಾಯಿತು
ವರ್ತಕರ ಸಂಘದ ಅಧ್ಯಕ್ಷ ಸತೀಶ್ ಹೆಗ್ಡೆ , ಅರ್ಚಕ ಪಿ ಕೃಷ್ಣ ಮೂರ್ತಿ ಭಟ್ , ಗಣೇಶ್ ಶೆಟ್ಟಿಗಾರ್, ಯಶೋಧರ , ಪ್ರಭಾಕರ್ ಪೂಜಾರಿ , ನೂರಾರು ವರ್ತಕರು ಉಪಸ್ಥರಿದ್ದರು.

 
 
 
 
 
 
 
 
 
 
 

Leave a Reply